ಅದ್ಧೂರಿ
ಬು., ೧ ಆಗಸ್ಟ್, ೨೦೧೨
2:03 | ೩,೧೬೭ ವೀಕ್ಷಣೆಗಳು
"ಅಂಬಾರಿ' ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಎ.ಪಿ.ಅರ್ಜುನ್ ನಿರ್ದೇಶಿಸಿದ "ಅದ್ಧೂರಿ' ಚಿತ್ರ ಈಗ 50 ದಿನಗಳನ್ನು ದಾಟಿ ಮುನ್ನುಗ್ಗುತ್ತಿದೆ. ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ನಾಯಕ-ನಾಯಕಿಯಾಗಿರುವ ಈ ಚಿತ್ರವನ್ನು ಶಂಕರ್ ರೆಡ್ಡಿ ನಿರ್ಮಿಸಿದ್ದಾರೆ. ಹರಿಕೃಷ್ಣ ಸಂಗೀತ ಕೂಡಾ ಚಿತ್ರದ ಹೈಲೈಟ್. ಈ ಚಿತ್ರದ ಮೂಲಕ ಧ್ರುವ ಸರ್ಜಾಗೆ ಗಾಂಧಿನಗರದಲ್ಲಿ ಗಟ್ಟಿ ನೆಲೆಸಿಕ್ಕಿದೆ...
ಸಂಭ್ರಮದ ವಿಟ್ಲಪಿಂಡಿ ಉತ್ಸವ...
ಸೋ., ೧೦ ಸಪ್ಟೆಂಬರ್, ೨೦೧೨
10:51 | ೯,೨೨೪ ವೀಕ್ಷಣೆಗಳು
ಉಡುಪಿ: ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ರವಿವಾರ ಶ್ರೀಕೃಷ್ಣಮಠದಲ್ಲಿ ಸಂಭ್ರಮ, ಸಡಗರದೊಂದದಿಗೆ ಸಂಪನ್ನಗೊಂಡಿತು...
ಸಡಗರದ ಶ್ರೀ ಕೃಷ್ಣ ಜನ್ಮಾಷ್ಟಮಿ...
ಸೋ., ೧೦ ಸಪ್ಟೆಂಬರ್, ೨೦೧೨
4:32 | ೧,೮೪೦ ವೀಕ್ಷಣೆಗಳು
ಉಡುಪಿಯ ಸುಪ್ರಸಿದ್ಧ ಶ್ರೀಕೃಷ್ಣ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶನಿವಾರ ವಿಶೇಷ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು....
ಶ್ರೀ ಕೃಷ್ಣ ಜನ್ಮಾಷ್ಟಮಿ - ಅರ್ಘ್ಯ ಪ್ರದಾನ...
ಬು., ೧೫ ಆಗಸ್ಟ್, ೨೦೧೨
4:11 | ೫,೪೮೨ ವೀಕ್ಷಣೆಗಳು
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ ನೆರವೇರಿತು...
ಜಾನು...
ಬು., ೧ ಆಗಸ್ಟ್, ೨೦೧೨
2:14 | ೩,೦೪೫ ವೀಕ್ಷಣೆಗಳು
ಯಶ್ ಹಾಗೂ ದೀಪಾ ಸನ್ನಿಧಿ ನಟಿಸಿರುವ "ಜಾನು' ಚಿತ್ರ ಕೂಡಾ ಈ ವರ್ಷದ ಯಶಸ್ವಿ ಚಿತ್ರ. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರವನ್ನು ಜಯಣ್ಣ ನಿರ್ಮಿಸಿದ್ದರು. ಚಿತ್ರದ ಹಾಡುಗಳು ಹಾಗೂ ನೃತ್ಯ ಚಿತ್ರದ ಪ್ಲಸ್ ಪಾಯಿಂಟ್. ನಾಯಕಿ ದೀಪಾ ಸನ್ನಿಧಿ ಚಿತ್ರದ ಹಾಡೊಂದರಲ್ಲಿ ಬಿಂದಾಸ್ ಸ್ಟೆಪ್ ಹಾಕಿ ಪಡ್ಡೆಗಳ ನಿದ್ದೆಗೆಡಿಸಿದ್ದಳು...
ಬೀಟ್...
ಬು., ೧ ಆಗಸ್ಟ್, ೨೦೧೨
1:06 | ೧,೨೭೯ ವೀಕ್ಷಣೆಗಳು
ಅಜಿತ್ ಹಾಗೂ ಹರ್ಷಿಕಾ ಪೂಣತ್ಛ ನಾಯಕ-ನಾಯಕಿಯಾಗಿರುವ "ಬೀಟ್' ಚಿತ್ರ ಇನ್ನಷ್ಟೇ ತೆರೆಕಾಣಬೇಕಿದೆ. ಘನಶ್ಯಾಮ್ ಈ ಚಿತ್ರದ ನಿರ್ದೇಶಕರು. ಈಗಾಗಲೇ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದ್ದು ಶೀಘ್ರದಲ್ಲಿ ಚಿತ್ರ ತೆರೆಕಾಣಲಿದೆ...
ಬೆಂಕಿ ಬಿರುಗಾಳಿ....
ಬು., ೧ ಆಗಸ್ಟ್, ೨೦೧೨
0:49 | ೧,೨೧೮ ವೀಕ್ಷಣೆಗಳು
ಬಶೀದ್ ಎನ್ನುವವರು ನಿರ್ಮಾಣ, ನಿರ್ದೇಶನದ ಜೊತೆಗೆ ನಾಯಕರಾಗಿ ನಟಿಸುತ್ತಿರುವ ಚಿತ್ರ "ಬೆಂಕಿ ಬಿರುಗಾಳಿ'. ಚಿತ್ರದಲ್ಲಿ ನಮಿತಾ, ಸಂಧ್ಯಾ ಸೇರಿದಂತೆ ಅನೇಕ ನಟಿಮಣಿಯರು ನಟಿಸಿದ್ದಾರೆ. ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದ್ದು, ಸಿನಿಮಾ ತೆರೆಕಾಣಬೇಕಿದೆ...
